Thursday, May 16, 2024
Homeಕರಾವಳಿಮಂಗಳೂರು: ಎಸ್.ಡಿ.ಪಿ.ಐ ಸಮಾವೇಶಕ್ಕೆ ಹೋಗುವಾಗ ಪೊಲೀಸರ ಹಲ್ಲೆ ಯತ್ನ ಆರೋಪ : ಒಟ್ಟು 6 ಜನ...

ಮಂಗಳೂರು: ಎಸ್.ಡಿ.ಪಿ.ಐ ಸಮಾವೇಶಕ್ಕೆ ಹೋಗುವಾಗ ಪೊಲೀಸರ ಹಲ್ಲೆ ಯತ್ನ ಆರೋಪ : ಒಟ್ಟು 6 ಜನ ಅರೋಪಿಗಳನ್ನು ಬಂಧಿಸಿದ ಪೊಲೀಸರು.

spot_img
- Advertisement -
- Advertisement -

ಮಂಗಳೂರು: ಎಸ್.ಡಿ.ಪಿ.ಐ ಸಮಾವೇಶಕ್ಕೆ ಹೋಗುವಾಗ ಪೊಲೀಸರ ಹಲ್ಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ  ಒಟ್ಟು 6 ಜನ ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋದಲ್ಲಿ ಬೈಕ್ ನಲ್ಲಿದ್ದ ನೌಷಾದ್, ಹೈದರಾಲಿ ಎಂಬವರನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ನೌಷಾದ್, ಮೈಸೂರಿನಲ್ಲಿ ಹೈದರಾಲಿಯನ್ನು ಅರೆಸ್ಟ್ ಮಾಡಲಾಗಿದೆ.

ಮಂಗಳೂರಿನ ಕೊಡೆಕ್ಕಲ್ ಕಣ್ಣೂರು ಬಳಿ ಈ ಘಟನೆ ನಡೆದಿತ್ತು. ಎಸ್.ಡಿ.ಪಿ.ಐ ಸಮಾವೇಶಕ್ಕೆ ಹೋಗುವಾಗ ಪೊಲೀಸರನ್ನು ನಾಯಿಗೆ ಹೋಲಿಸಿ ಘೋಷಣೆ ಕೂಗಿಕೊಂಡು ಹೋಗಿದ್ದರು ಎಸ್.ಡಿ.ಪಿ.ಐ ಕಾರ್ಯಕರ್ತರು. ಅಲ್ಲದೇ ಪಿಸಿ ಸಂಗನಗೌಡ ಬೈಕ್ ಹತ್ತಿಸಲು ಯತ್ನಿಸಿದ್ದರು, ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಟಿಎಂ ಬೈಕ್ ಸವಾರರು, ಮತ್ತೊಂದು ಬೈಕ್ ಮತ್ತು ಕಾರಿನಲ್ಲಿದ್ದರ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.

- Advertisement -
spot_img

Latest News

error: Content is protected !!