- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಸವಣಾಲು ವಯೊವೃದ್ದೆಗೆ ಮಕ್ಕಳಿಂದ ಹಲ್ಲೆಗೊಳಗಾದ ಅಜ್ಜಿಯ ಮನೆಗೆ ಗುರುವಾಯನಕೆರೆ ಉದ್ಯಮಿ ಶಶಿರಾಜ್ ಶೆಟ್ಟಿಯ ನೇತೃತ್ವದ ಸಾಯಿರಾಮ್ ಫ್ರೆಂಡ್ಸ್ ಬಳಗ ಭೇಟಿ ನೀಡಿ ಅಜ್ಜಿಯ ಆರೋಗ್ಯ ವಿಚಾರಿಸಿದರು.
ನಂತರ ಅಜ್ಜಿಯನ್ನು ಆಂಬುಲೆನ್ಸ್ ಮೂಲಕ ಗುರುವಾಯನಕೆರೆಯ ಅಭಯ ಆಸ್ಪತ್ರೆಗೆ ದಾಖಲಿಸಿದರು.
- Advertisement -