Sunday, May 5, 2024
Homeಕರಾವಳಿಬೆಳ್ತಂಗಡಿ: ಹಲ್ಲೆಗೊಳಗಾದ ಸವಣಾಲಿನ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ ಉದ್ಯಮಿ ಶಶಿರಾಜ್ ಶೆಟ್ಟಿ

ಬೆಳ್ತಂಗಡಿ: ಹಲ್ಲೆಗೊಳಗಾದ ಸವಣಾಲಿನ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ ಉದ್ಯಮಿ ಶಶಿರಾಜ್ ಶೆಟ್ಟಿ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಸವಣಾಲು ವಯೊವೃದ್ದೆಗೆ ಮಕ್ಕಳಿಂದ ಹಲ್ಲೆ‌ಗೊಳಗಾದ ಅಜ್ಜಿಯ ಮನೆಗೆ ಗುರುವಾಯನಕೆರೆ ಉದ್ಯಮಿ ಶಶಿರಾಜ್ ಶೆಟ್ಟಿಯ ನೇತೃತ್ವದ ಸಾಯಿರಾಮ್ ಫ್ರೆಂಡ್ಸ್ ಬಳಗ ಭೇಟಿ ನೀಡಿ ಅಜ್ಜಿಯ ಆರೋಗ್ಯ ವಿಚಾರಿಸಿದರು.

ನಂತರ ಅಜ್ಜಿಯನ್ನು ಆಂಬುಲೆನ್ಸ್ ಮೂಲಕ ಗುರುವಾಯನಕೆರೆಯ ಅಭಯ ಆಸ್ಪತ್ರೆಗೆ ದಾಖಲಿಸಿದರು.

ಬೆಳ್ತಂಗಡಿ: ಹಲ್ಲೆಗೊಳಗಾದ ಸವಣಾಲಿನ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ ಉದ್ಯಮಿ ಶಶಿರಾಜ್ ಶೆಟ್ಟಿ#Belthangady #HarishPoonja

Posted by Maha Xpress on Friday, 17 July 2020

- Advertisement -
spot_img

Latest News

error: Content is protected !!