- Advertisement -
- Advertisement -
ಕೇರಳ :ಬ್ಯಾಂಕ್ ಗೆ ನುಗ್ಗಿ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಕಳ್ಳರು ಬ್ಯಾಂಕ್ ದರೋಡೆ ನಡೆಸಿದ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳ್ಳರ ಗುಂಪೊಂದು ಜನತಾ ಜಂಕ್ಷನ್ ಪಠಾಣಪುರಂನಲ್ಲಿರುವ ‘ಪಠಾಣಪುರಂ ಬ್ಯಾಂಕರ್ಸ್’ ಎಂಬ ಖಾಸಗಿ ಹಣಕಾಸು ಸಂಸ್ಥೆಯನ್ನು ನುಗ್ಗಿದೆ. ಬಳಿಕ ಕಳ್ಳತನ ಮಾಡುವ ಮೊದಲು ವೀಳ್ಯದೆಲೆಯೊಂದಿಗೆ ದೇವರಿಗೆ ಪೂಜೆ ಮಾಡಿದ್ದಾರೆ. ನಂತರ 30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 4 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.
- Advertisement -