Thursday, May 2, 2024
Homeತಾಜಾ ಸುದ್ದಿಬ್ಯಾಂಕ್ ಗೆ ನುಗ್ಗಿ ದೇವರಿಗೆ ಪೂಜೆ ಸಲ್ಲಿಸಿ, ದರೋಡೆ ಮಾಡಿದ ಕಳ್ಳರು

ಬ್ಯಾಂಕ್ ಗೆ ನುಗ್ಗಿ ದೇವರಿಗೆ ಪೂಜೆ ಸಲ್ಲಿಸಿ, ದರೋಡೆ ಮಾಡಿದ ಕಳ್ಳರು

spot_img
- Advertisement -
- Advertisement -

ಕೇರಳ :ಬ್ಯಾಂಕ್ ಗೆ ನುಗ್ಗಿ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಕಳ್ಳರು ಬ್ಯಾಂಕ್ ದರೋಡೆ ನಡೆಸಿದ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳ್ಳರ ಗುಂಪೊಂದು ಜನತಾ ಜಂಕ್ಷನ್ ಪಠಾಣಪುರಂನಲ್ಲಿರುವ ‘ಪಠಾಣಪುರಂ ಬ್ಯಾಂಕರ್ಸ್’ ಎಂಬ ಖಾಸಗಿ ಹಣಕಾಸು ಸಂಸ್ಥೆಯನ್ನು ನುಗ್ಗಿದೆ. ಬಳಿಕ ಕಳ್ಳತನ ಮಾಡುವ ಮೊದಲು ವೀಳ್ಯದೆಲೆಯೊಂದಿಗೆ ದೇವರಿಗೆ ಪೂಜೆ ಮಾಡಿದ್ದಾರೆ. ನಂತರ 30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 4 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.

- Advertisement -
spot_img

Latest News

error: Content is protected !!