- Advertisement -
- Advertisement -
ಬೆಂಗಳೂರು; ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಶುಭ ಸಂಭ್ರಮದಲ್ಲೇ ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರು ಖುಷಿಯ ವಿಚಾರವೊಂದನ್ನು ಹೇಳಿದ್ದಾರೆ.
ಕಾಂತಾರ ಪಾರ್ಟ್ -2 ರ ಬರವಣಿಗೆ ಇಂದಿನಿಂದ ಆರಂಭ ಎಂದು ಹೇಳಿದ್ದಾರೆ. ಬರವಣಿಗೆಯ ಆದಿ…Kantara writing begins ! ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ವಿಶೇಷ ದಿನಕ್ಕೆ ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನು ಹೇಳಿದ್ದಾರೆ.
- Advertisement -