Monday, June 30, 2025
Homeಕರಾವಳಿಕಡಬ : ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ ; ಪತ್ರಕರ್ತರ ಪ್ರಶ್ನೆಗೆ ಸಚಿವ ಎಸ್.ಅಂಗಾರ ಉತ್ತರ!

ಕಡಬ : ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ ; ಪತ್ರಕರ್ತರ ಪ್ರಶ್ನೆಗೆ ಸಚಿವ ಎಸ್.ಅಂಗಾರ ಉತ್ತರ!

spot_img
- Advertisement -
- Advertisement -

ಕಡಬ : ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಒಂದು ವಾಕ್ಯದಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕರೂ ಉಸ್ತುವಾರಿ ಸಚಿವರೂ ಆಗಿರುವ ಎಸ್.ಅಂಗಾರ ರವರು ಉತ್ತರಿಸಿದರು.

“ನಾವು ಸರ್ಕಾರದ ಕಡೆಯಿಂದ ಏನೇನು ಕ್ರಮ ಕೈ ಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ, ದಲಿತ ಗಿಲಿತ ಎಂಬುದು ಇಲ್ಲ. ದಲಿತರಿಗೂ ಅನ್ಯಾಯ ಆದ್ರೂ ಆನ್ಯಾಯವೇ ಸಾಮಾನ್ಯರಿಗೂ ಆದರೂ ಅನ್ಯಾಯವೇ , ಸರ್ಕಾರ ಅದರ ಬಗ್ಗೆ ಕರ್ಮ ಕೈಗೊಳ್ಳುತ್ತದೆ” ಎಂದು ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳ ಶಾಲೆಯ ಕೊಠಡಿ ಉದ್ಘಾಟನೆಗೆ ಬಂದಿದ್ದ ವೇಳೆ ಅತ್ಯಾಚಾರ ಪ್ರಕರಣದ ಕುರಿತಂತೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸಚಿವರು ಹೀಗೆ ಉತ್ತರಿಸಿದರು.

- Advertisement -
spot_img

Latest News

error: Content is protected !!