- Advertisement -
- Advertisement -
ಮಂಗಳೂರು: ಅರೋಗ್ಯ ಸಮಸ್ಯೆಗಳಿಂದ ಮನೋ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪಂಡಿತ್ ಹೌಸ್ ಸಮೀಪದ ದಾರಂದಬಾಗಿಲು ಪಿಲಾರ್ ಎಂಬಲ್ಲಿ ನಡೆದಿದೆ.
ರಂಜಿತಾ ಡಿಜೋಜ (40) ಮೃತ ಮಹಿಳೆ.
ಸ್ಥಳಕ್ಕೆ ಉಳ್ಳಾಲ ಪೊಲೀಸ್ ಹಾಗೂ ರಕ್ಷಣಾ ಪಡೆ ಸಿಬ್ಬಂದಿಗಳು ಆಗಮಿಸಿ ಮಹಿಳೆಯ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.
- Advertisement -