- Advertisement -
- Advertisement -
ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಡ್ರಗ್ಸ್ ನಿಂದಲೇ ಸಾವನಪ್ಪಿದ್ದು ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಪುತ್ರ ಡ್ರಗ್ಸ್ ನಿಂದಲೇ ಸತ್ತದ್ದು ಎಂಬುದು ಜಗಜ್ಜಾಹೀರಾಗಿದೆ. ಆದ್ರೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾದಿಂದ ಸರ್ಕಾರ ಕೆಡವಿದ್ದು ಎಂದು ಆರೋಪ ಮಾಡಿರುವ ಎಚ್.ಡಿ ಕುಮಾರಸ್ವಾಮಿ ಅವರನ್ನು ಕೂಡ ಇಂದ್ರಜಿತ್ ಲಂಕೇಶ್ ರೀತಿ ವಿಚಾರಣಗೆ ಒಳಪಡಿಸಬೇಕು ಎಂದಿರುವ ಮುತಾಲಿಕ್ ಡ್ರಗ್ಸ್ ವಿಚಾರದಲ್ಲಿ ರಾಜಕಾರಣಿಗಳು ಕ್ಷಲ್ಲಕ ಕೆಲಸ ಮಾಡಬಾರದೆಂದು ಒತ್ತಾಯಿಸಿದ್ದಾರೆ.
- Advertisement -