Saturday, June 28, 2025
Homeಕರಾವಳಿಪುತ್ತೂರು: ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬೊಳುವಾರು ರಾಜಶೇಖರ್ ನಿಧನ

ಪುತ್ತೂರು: ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬೊಳುವಾರು ರಾಜಶೇಖರ್ ನಿಧನ

spot_img
- Advertisement -
- Advertisement -

ಪುತ್ತೂರು: ಇಲ್ಲಿನ ಜನರಿಗೆ ಚಿರಪರಿಚಿತರಾಗಿರುವ ಹೆಸರಾಂತ ಗಾಯಕ,ಸಾಹಿತಿ, ಸಂಗೀತಗಾರ, ಬಹುವಾದ್ಯಪ್ರವೀಣ , ಕಾರ್ಯಕ್ರಮ ನಿರೂಪಕ, ನಿರ್ವಾಹಕ, ರಂಗನಟ, ನಿರ್ದೇಶಕರದ ಬೊಳುವಾರು ರಾಜಶೇಖರ್ ನಿಧನರಗಿದ್ದಾರೆ.

ಇತ್ತೀಚೆಗೆ ನಿವೃತ್ತರಾದ ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯ ಕನ್ನಡ ಪ್ರಾಧ್ಯಾಪಕ ರಾಜಶೇಖರ ಬೊಳುವಾರು ಇಂದು ಮುಂಜಾನೆ 5 ಗಂಟೆಗೆ ನಿಧನರಾದರು.

- Advertisement -
spot_img

Latest News

error: Content is protected !!