- Advertisement -
- Advertisement -
ಪುತ್ತೂರು: ಇಲ್ಲಿನ ಜನರಿಗೆ ಚಿರಪರಿಚಿತರಾಗಿರುವ ಹೆಸರಾಂತ ಗಾಯಕ,ಸಾಹಿತಿ, ಸಂಗೀತಗಾರ, ಬಹುವಾದ್ಯಪ್ರವೀಣ , ಕಾರ್ಯಕ್ರಮ ನಿರೂಪಕ, ನಿರ್ವಾಹಕ, ರಂಗನಟ, ನಿರ್ದೇಶಕರದ ಬೊಳುವಾರು ರಾಜಶೇಖರ್ ನಿಧನರಗಿದ್ದಾರೆ.

ಇತ್ತೀಚೆಗೆ ನಿವೃತ್ತರಾದ ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯ ಕನ್ನಡ ಪ್ರಾಧ್ಯಾಪಕ ರಾಜಶೇಖರ ಬೊಳುವಾರು ಇಂದು ಮುಂಜಾನೆ 5 ಗಂಟೆಗೆ ನಿಧನರಾದರು.
- Advertisement -