Tuesday, May 7, 2024
Homeತಾಜಾ ಸುದ್ದಿಬಹುಕಾಲದ ನಂತರ ಮಾಧ್ಯಮದ ಮುಂದೆ ಬಂದ ರಾಗಿಣಿ -ನನ್ನನ್ನು ಬಲಿಪಶು ಮಾಡಲಾಗಿದೆ ಅಂದಿದ್ಯಾಕೆ ?

ಬಹುಕಾಲದ ನಂತರ ಮಾಧ್ಯಮದ ಮುಂದೆ ಬಂದ ರಾಗಿಣಿ -ನನ್ನನ್ನು ಬಲಿಪಶು ಮಾಡಲಾಗಿದೆ ಅಂದಿದ್ಯಾಕೆ ?

spot_img
- Advertisement -
- Advertisement -

ಬೆಂಗಳೂರು:ಇಂದು ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಗಿಣಿ, ಇಂದು ವಿಚಾರಣೆಗಾಗಿ ಕೋರ್ಟ್ ಗೆ ಹಾಜರಾಗಿದ್ದರು. ಅವರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಕನ್ನಡ ಚಿತ್ರರಂಗಕ್ಕೆ ಬಂದು 12 ವರ್ಷ ಆಗಿದೆ. ನಾನೇನು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಿದ್ದಾರೆ ನಾನೇನು ಎಂದು ಜನಕ್ಕೆ ಗೊತ್ತು ಎಂದು ನಟಿ ರಾಗಿಣಿ ಪರೋಕ್ಷವಾಗಿ ಹೇಳಿದ್ದಾರೆ.

ಬೇರೆಯವರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ ಎಂದ ಅವರು ನಾನು ಈ ಕ್ಷಣಕ್ಕೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೊಂದಿದ್ದೇನೆ. ನಾನು ತಪ್ಪು ಮಾಡಿಲ್ಲ ಎಂದು ಮತ್ತೆ ವಿವರಣೆ ನಿಡುವ ಅಗತ್ಯವಿಲ್ಲ.ಏನಿದ್ದರೂ ಕೋರ್ಟ್ನಲ್ಲಿ ನೋಡಿಕೊಳ್ಳುವೆ ಎಂದರು.

- Advertisement -
spot_img

Latest News

error: Content is protected !!