Wednesday, May 1, 2024
Homeಕರಾವಳಿಬಂಟ್ವಾಳ; ಬಡಗಕಜೆಕಾರು ಗ್ರಾಮ ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ ಮಾಡಕ್ಕೆ ಕಾಯ್ದಿರಿಸಿದ ಜಾಗಕ್ಕೆ ಬೇಲಿ...

ಬಂಟ್ವಾಳ; ಬಡಗಕಜೆಕಾರು ಗ್ರಾಮ ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ ಮಾಡಕ್ಕೆ ಕಾಯ್ದಿರಿಸಿದ ಜಾಗಕ್ಕೆ ಬೇಲಿ ಕಿತ್ತು ಹಾಕಿದ ಕಿಡಿಗೇಡಿಗಳು; ಮಾಡ ವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಪ್ರಾರ್ಥನೆ

spot_img
- Advertisement -
- Advertisement -

ಬಂಟ್ವಾಳ; 25 ವರ್ಷಗಳ ಇತಿಹಾಸ ಇರುವ ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ (ರಿ ) ಮಾಡ ಬಡಗಕಜೆಕಾರು  ಬಂಟ್ವಾಳ ತಾಲೂಕು ,ಮಂಡಳಿಗೆ ಬಡಗಕಜೆಕಾರು ಗ್ರಾಮದ ಹಿಂದೂ ರುದ್ರ ಭೂಮಿ ಮಾಡ ಬದಿಯ  ಸರ್ವೆ ನಂಬರ್ 80/4 p1 ಸರಕಾರಿ ಜಾಗದಲ್ಲಿ 5 ಸೆಂಟ್ಸ್ ಜಾಗ ನಿಗದಿಯಾಗಿದ್ದು ಗಡಿ ಗುರುತು ಆಗಿದೆ  ಸದ್ಯ ಜಾಗ  ಮಂಡಳಿಯ ಸ್ವಾಧೀನದಲ್ಲಿದ್ದು ಇದಕ್ಕೆ  ಸದಸ್ಯರು ಬೇಲಿ ಹಾಕಿ ಭದ್ರತೆ ಮಾಡಿದ್ದರು. ಇದನ್ನ ಸಹಿಸದ ದುಷ್ಟ ಶಕ್ತಿಗಳು  2 ಸಲ ಬೇಲಿಯನ್ನ ಕಿತ್ತು ಹಾಕಿ ಅನ್ಯಾಯ ಮಾಡಿದ್ದಾರೆ ,ಪದೇ ಪದೇ  ಈ ಕಿತಾಪತಿ ಮಾಡುವ  ವ್ಯಕ್ತಿ  ಗಳು ಯಾರು  ಗೊತ್ತಾಗಬೇಕು,ಇವರಿಗೆ ಸೂಕ್ತ ಶಿಕ್ಷೆ ದೈವ ನೀಡಬೇಕು ಎಂದು   ಮಂಡಳಿಯ ಆರಾಧ್ಯ ದೈವ ವಿಷ್ಣು ಮೂರ್ತಿ ದೈವದಲ್ಲಿ ಪ್ರಾರ್ಥನೆ ಇಂದು ಸದಸ್ಯರ   ಸಮ್ಮುಖದಲ್ಲಿ ಮಾಡಲಾಯಿತು.

- Advertisement -
spot_img

Latest News

error: Content is protected !!