- Advertisement -
- Advertisement -
ಮಂಗಳೂರು: ಸಮರ್ಪಕ ಯೋಜನೆ ಇಲ್ಲದ ಸಂಚಾರ ನಿರ್ವಹಣೆಯಿಂದ ನಗರದ ಹಲವೆಡೆ ಇಂದು(ಶುಕ್ರವಾರ) ವಾಹನ ಸಂಚಾರಕ್ಕೆ ತೊಡಕಾಗಿದೆ.
ಪ್ರಧಾನಿ ಮೋದಿಯವರ ರೋಡ್ ಶೋ ಹಿನ್ನೆಲೆಯಲ್ಲಿ ಸಂಚಾರ ನಿರ್ವಹಣೆಗೆ ಯೋಜನೆ ರೂಪಿಸಲು ಸೇರಿರುವ ಪೊಲೀಸರಿಂದಲೇ ಲೇಡಿಹಿಲ್ ಬಳಿ ಸಂಚಾರ ಅಸ್ತವ್ಯಸ್ತ ಉಂಟಾಗಿದೆ. ಈ ಬಗ್ಗೆ ವಾಹನ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು. ಸಂಚಾರ ಬದಲಾವಣೆಯ ಬಗ್ಗೆ ಪೊಲೀಸರು ಮುಂಚಿತವಾಗಿಯೇ ಸರಿಯಾದ ಮಾಹಿತಿ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
- Advertisement -