- Advertisement -
- Advertisement -
ಉಡುಪಿ: ಪಿಟ್ಟಿ ನಾಗೇಶ್ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಖುಲಾಸೆಗೊಳಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
2014ರ ಸೆಪ್ಟೆಂಬರ್ ನಲ್ಲಿ ಪಿಟ್ಟಿ ನಾಗೇಶ್ನನ್ನು ಉದ್ಯಾವರದ ಹಲೀಮಾ ಸಬ್ಬಿ ಹಾಲ್ ಬಳಿ 5 ಮಂದಿ ಸೇರಿ ಕೊಲೆ ಮಾಡಿದ್ರು.ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ.
- Advertisement -