Tuesday, May 14, 2024
Homeಕರಾವಳಿಉಡುಪಿಉಡುಪಿ: ಪಿಟ್ಟಿ ನಾಗೇಶ್‌ ಕೊಲೆ ಪ್ರಕರಣ: ಸಾಕ್ಷ್ಯಾಧಾರಗಳ ಕೊರತೆ, ಆರೋಪಿಗಳು ಖುಲಾಸೆ

ಉಡುಪಿ: ಪಿಟ್ಟಿ ನಾಗೇಶ್‌ ಕೊಲೆ ಪ್ರಕರಣ: ಸಾಕ್ಷ್ಯಾಧಾರಗಳ ಕೊರತೆ, ಆರೋಪಿಗಳು ಖುಲಾಸೆ

spot_img
- Advertisement -
- Advertisement -

ಉಡುಪಿ: ಪಿಟ್ಟಿ ನಾಗೇಶ್ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಖುಲಾಸೆಗೊಳಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

2014ರ ಸೆಪ್ಟೆಂಬರ್ ನಲ್ಲಿ ಪಿಟ್ಟಿ ನಾಗೇಶ್‌ನನ್ನು ಉದ್ಯಾವರದ ಹಲೀಮಾ ಸಬ್ಬಿ ಹಾಲ್ ಬಳಿ 5 ಮಂದಿ ಸೇರಿ ಕೊಲೆ ಮಾಡಿದ್ರು.ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ.

- Advertisement -
spot_img

Latest News

error: Content is protected !!