Monday, May 20, 2024
Homeಕರಾವಳಿಪೆರಾಜೆ: ಮಳೆ ನೀರಿಗೆ ಕೊಚ್ಚಿ ಹೋದ ತಾತ್ಕಲಿಕ ಸಂಪರ್ಕ ರಸ್ತೆ

ಪೆರಾಜೆ: ಮಳೆ ನೀರಿಗೆ ಕೊಚ್ಚಿ ಹೋದ ತಾತ್ಕಲಿಕ ಸಂಪರ್ಕ ರಸ್ತೆ

spot_img
- Advertisement -
- Advertisement -

ಸುಳ್ಯ: ಕುಂಬಳಚೇರಿ -ಬಂಗಾರ ಕೋಡಿ ಸಂಪರ್ಕದ ಬಂಡಶಾಲೆ ಸಮೀಪ ಹೊಳೆಯ ತಾತ್ಕಲಿಕ ಸಂಪರ್ಕ ರಸ್ತೆ ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದೆ.


ಬಂಡಶಾಲೆ ಸಮೀಪ ಕುಂಬಳಚೇರಿ -ಬಂಗಾರಕೋಡಿ ಸಂಪರ್ಕದ ಹೊಳೆಗೆ ಸೇತುವೆ ಕಾಮಗಾರಿ ನಡೆಯುತ್ತಿದ್ದು ಪಕ್ಕದದಲ್ಲಿಯೇ ಪಾದಾಚಾರಿಗಳಿಗೆ ಹಾಗೂ ಬೈಕ್ ಸವಾರರಿಗೆ ಹೋಗಲು ತಾತ್ಕಲಿಕ ರಸ್ತೆ ಮಾಡಲಾಗಿತ್ತು.

- Advertisement -
spot_img

Latest News

error: Content is protected !!