- Advertisement -
- Advertisement -
ಸುಳ್ಯ: ಕುಂಬಳಚೇರಿ -ಬಂಗಾರ ಕೋಡಿ ಸಂಪರ್ಕದ ಬಂಡಶಾಲೆ ಸಮೀಪ ಹೊಳೆಯ ತಾತ್ಕಲಿಕ ಸಂಪರ್ಕ ರಸ್ತೆ ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದೆ.
ಬಂಡಶಾಲೆ ಸಮೀಪ ಕುಂಬಳಚೇರಿ -ಬಂಗಾರಕೋಡಿ ಸಂಪರ್ಕದ ಹೊಳೆಗೆ ಸೇತುವೆ ಕಾಮಗಾರಿ ನಡೆಯುತ್ತಿದ್ದು ಪಕ್ಕದದಲ್ಲಿಯೇ ಪಾದಾಚಾರಿಗಳಿಗೆ ಹಾಗೂ ಬೈಕ್ ಸವಾರರಿಗೆ ಹೋಗಲು ತಾತ್ಕಲಿಕ ರಸ್ತೆ ಮಾಡಲಾಗಿತ್ತು.
- Advertisement -