- Advertisement -
- Advertisement -
ಪಡುಬಿದ್ರೆ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಸ್ಕೂಟರ್ ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟ ಘಟನೆ ಕಾಪುವಿನ ಬಡಾ ಗ್ರಾಮದ ಉಚ್ಚಿಲ ದೇವಸ್ಥಾನದ ಬಳಿಯ ರಾ.ಹೆ.ಯಲ್ಲಿ ನಡೆದಿದೆ.
ಎರ್ಮಾಳು ಬಡಾ ಗ್ರಾಮದ ಗೋಪಾಲ ಎ. ಕರ್ಕೆರ ಮೃತಪಟ್ಟವರು. ಘಟನೆ ಸಂಬಂಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -