- Advertisement -
- Advertisement -
ಮಂಗಳೂರು: ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಜನರಿಗೆ ತೊಂದ್ರೆ ಕೊಡ್ತಿದ್ದಾರೆ, ಇದನ್ನ ನಿಲ್ಲಿಸಬೇಕು. ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗೆ ಮಾಹಿತಿ ಕೊರತೆ ಇದೆ. ಹೀಗಾಗಿ ಅವರಿಗೆ ಚುನಾವಣೆ ನೀತಿ ಸಂಹಿತೆ ಬಗ್ಗೆ ಸೂಕ್ತ ನಿರ್ದೇಶನ ಕೊಡಬೇಕೆಂದು ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ಗಳನ್ನು ಅಧಿಕಾರಿಗಳು ತೆರವುಗೊಳಿಸ್ತಿದ್ದಾರೆ. ಇದು ತಪ್ಪು. ಬ್ಯಾನರ್ನಲ್ಲಿ ರಾಜಕೀಯ ಮುಖಂಡರುಗಳ ಫೋಟೋ ಅಥವಾ ಹೆಸರಿದ್ದಲ್ಲಿ ತೆರವುಗೊಳಿಸಲಿ. ಅದ್ಯಾವುದೂ ಇಲ್ಲದೆಯೂ ಬ್ಯಾನರ್ ತೆರವುಗೊಳಿಸೋದು ಸರಿಯಲ್ಲ ಎಂದರು.
- Advertisement -