- Advertisement -
- Advertisement -
ಬಂಟ್ವಾಳ: ನಿನ್ನೆ ಫರಂಗಿಪೇಟೆಯಲ್ಲಿ ಫೋಟೋಗ್ರಾಫರ್ ದಿನೇಶ್ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಅಬ್ದುಲ್ ರೆಹಮಾನ್(22),ಮಹಮ್ಮದ್ ಸೈಪುದ್ದಿನ್(22) ಮೊಹಮ್ಮದ್ ಹರ್ಷದ್(19) ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಇನ್ನು ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
- Advertisement -