- Advertisement -
- Advertisement -
ಬೆಂಗಳೂರು: ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ
ಮಾನ್ಸೂನ್ ಆಗಮನದ ಒಂದು ವಾರದ ಮೊದಲೇ ಆಗಮಿಸಲಿರುವ ಕರಾವಳಿಗೆ ಒಂದು ಎನ್ ಡಿಆರ್ ಎಫ್ ಟೀಮ್ ಆಗಮಿಸಲಿದೆ.
ರಾಜ್ಯಕ್ಕೆ ಒಟ್ಟು ನಾಲ್ಕು ಎನ್ ಡಿಆರ್ ಎಫ್ ತಂಡಗಳು ಆಗಮಿಸಲಿದ್ದು, ಆ ಪೈಕಿ ಒಂದು ಟೀಮ್ ಕರಾವಳಿಗೆ ನಿಯೋಜನೆಯಾಗಲಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ
ಕನ್ನಡ ಜಿಲ್ಲೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಟೀಮ್ ಕಾರ್ಯಾಚರಣೆ ನಡೆಸಲಿದೆ.
ರೆಡ್ ಅಲರ್ಟ್ ಇರುವ ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ವೇಳೆ ಕಂದಾಯ ಸಚಿವ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಅಶೋಕ್ ಈ ಮಾಹಿತಿ ನೀಡಿದ್ದಾರೆ.
- Advertisement -