- Advertisement -
![]()
- Advertisement -
ಕಾರ್ಕಳ: ತುಳು ರಂಗಭೂಮಿಯ ಹಾಗು ಚಲನಚಿತ್ರರಂಗದ ಖ್ಯಾತ ನಟರಾದ ಕುಸಲ್ದರಸೆ ನವೀನ್ ಡಿ ಪಡೀಲ್ ಹಾಗು ಮೋಹನ್ ಕಾರ್ಕಳ ಪೆರ್ವಾಜೆಯ ಶ್ರೀ ಶಿರಡಿ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂದಿರದ ಆಡಳಿತ ಮೊಕ್ತೇಸರ ಹಾಗು ಕಲಾರಂಗದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಪ್ರಭಾಕರ ಬಂಗೇರ, ಸುಭಿತ್ ಎಂ, ಅಶೋಕ್ ಸುವರ್ಣ ಹಾಗು ಕಲಾ ರಂಗದ ಕಲಾವಿದರು ಉಪಸ್ಥಿತರಿದ್ದರು.
- Advertisement -


