- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೊಡಿಯಲ್ಲಿ ಅಕ್ಟೋಬರ್ 14 ರಂದು ಬೆಳಗ್ಗೆ 10 ಗಂಟೆಗೆ ದೇವಿಗೆ ನವರಾತ್ರಿ ಪೂಜೆ , ನಾಗ ತಂಬಿಲ, ಮಹಾಪೂಜೆ ಹಾಗೂ ಆಯುಧ ಪೂಜೆ ನೆರವೇರಲಿದೆ.
ಈ ಸಂಧರ್ಭದಲ್ಲಿ ಮಹಿಳೆಯರಿಗೆ ರವಿಕೆ ಕಣ ಮತ್ತು ಬಳೆ ವಿತರಿಸಲಾಗುವುದರ ಜೊತೆಗೆ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ಮತ್ತು ಬಾಲಾಪವನ್ನು ವಿತರಿಸಲಾಗುವುದು. ಇನ್ನು ವಾಹನ ಪೂಜೆಯ ರಶೀದಿ ಮಾಡಿಸಿದವರಿಗೆ ವಾಹನ ಪೂಜೆಯ ಎಲ್ಲಾ ಸಾಮಾಗ್ರಿ ರಶೀದಿಯಲ್ಲಿ ದೊರೆಯುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
- Advertisement -