- Advertisement -
- Advertisement -
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ನೇತೃತ್ವದಲ್ಲಿ ಕಟೀಲಿನ ಕಾಳಜಿ ಹಸಿರಿನೆಡೆ ನಡೆ ಅಭಿಯಾನದಡಿಯಲ್ಲಿ ಜೂ.26ರಂದು ಬೆಳಗ್ಗೆ 8.30ರಿಂದ 11.30 ರ ವರೆಗೆ ಕಟೀಲು ದೇವಳದಿಂದ ಗಿಡಿಗೆರೆವರೆಗೆ ಪ್ರಕೃತಿ ನಡಿಗೆ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದಲ್ಲಿ ನಮ್ಮನಡುವೆ ಅಳಿದುಳಿದ ಗಿಡ ಮರ ಬಳ್ಳಿಗಳ ಪರಿಚಯ, ಉಪಯೋಗ, ಔಷಧೀಯ ಗುಣ, ಮಹತ್ವಗಳ ಬಗ್ಗೆ ಉದಯ ಕುಮಾರ್ ಶೆಟ್ಟಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
- Advertisement -