Thursday, May 2, 2024
Homeಕರಾವಳಿಮಂಗಳೂರು: ಜೂನ್ 26ರಂದು ಕಟೀಲು ದೇವಳದಿಂದ ಗಿಡಿಗೆರೆವರೆಗೆ ಪ್ರಕೃತಿ ನಡಿಗೆ ಕಾರ್ಯಕ್ರಮ

ಮಂಗಳೂರು: ಜೂನ್ 26ರಂದು ಕಟೀಲು ದೇವಳದಿಂದ ಗಿಡಿಗೆರೆವರೆಗೆ ಪ್ರಕೃತಿ ನಡಿಗೆ ಕಾರ್ಯಕ್ರಮ

spot_img
- Advertisement -
- Advertisement -

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ನೇತೃತ್ವದಲ್ಲಿ ಕಟೀಲಿನ ಕಾಳಜಿ ಹಸಿರಿನೆಡೆ ನಡೆ ಅಭಿಯಾನದಡಿಯಲ್ಲಿ ಜೂ.26ರಂದು ಬೆಳಗ್ಗೆ 8.30ರಿಂದ 11.30 ರ ವರೆಗೆ ಕಟೀಲು ದೇವಳದಿಂದ ಗಿಡಿಗೆರೆವರೆಗೆ ಪ್ರಕೃತಿ ನಡಿಗೆ ಕಾರ್ಯಕ್ರಮ ಜರುಗಲಿದೆ.


ಕಾರ್ಯಕ್ರಮದಲ್ಲಿ ನಮ್ಮನಡುವೆ ಅಳಿದುಳಿದ ಗಿಡ ಮರ ಬಳ್ಳಿಗಳ ಪರಿಚಯ, ಉಪಯೋಗ, ಔಷಧೀಯ ಗುಣ, ಮಹತ್ವಗಳ ಬಗ್ಗೆ ಉದಯ ಕುಮಾರ್‌ ಶೆಟ್ಟಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!