Saturday, May 18, 2024
Homeಕರಾವಳಿನಳೀನ್ ಕುಮಾರ್ ಕಟೀಲ್​ ಅವರನ್ನು ತಳ್ಳಿದ ಸಿಎಂ ಭದ್ರತಾ ಸಿಬ್ಬಂದಿ; ತನ್ನನ್ನು ತಳ್ಳಿದವರನ್ನು ಜೋರಾಗಿ ತಳ್ಳಿ...

ನಳೀನ್ ಕುಮಾರ್ ಕಟೀಲ್​ ಅವರನ್ನು ತಳ್ಳಿದ ಸಿಎಂ ಭದ್ರತಾ ಸಿಬ್ಬಂದಿ; ತನ್ನನ್ನು ತಳ್ಳಿದವರನ್ನು ಜೋರಾಗಿ ತಳ್ಳಿ ಸಿಟ್ಟು ತೀರಿಸಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷರು

spot_img
- Advertisement -
- Advertisement -

ಬೆಳಗಾವಿ; ಕಿತ್ತೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರನ್ನು ಸಿಎಂ ಭದ್ರತಾ ಸಿಬ್ಬಂದಿ ತಳ್ಳಿದ್ದಾರೆ.

ಇದಕ್ಕೆ ಗರಂ ಆದ ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮನ್ನು ದೂಡಿದವರನ್ನು ಜೋರಾಗಿ ತಳ್ಳಿ ಸೇಡು ತೀರಿಸಿಕೊಂಡಿದ್ದಾರೆ.ಬಳಿಕ ಸರಿಯಾದ ಸಮಯಕ್ಕೆ ತನ್ನ ವಾಹನ ಬಾರದೆ ಇದ್ದ ಕಾರಣ ಬೇರೆ ವಾಹನ ಏರಿ ಪ್ರಯಾಣಿಸಿದ್ದಾರೆ.

- Advertisement -
spot_img

Latest News

error: Content is protected !!