- Advertisement -
- Advertisement -
ಮಂಗಳೂರು; ಬಾರ್ ನಲ್ಲಿ ಬ್ಲೇಡ್ ನಿಂದ ಕುತ್ತಿಗೆಗೆ ಇರಿದು ವ್ಯಕ್ತಿಯ ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಮೋರ್ಗನ್ಸ್ಗೇಟ್ನಲ್ಲಿರುವ ಬಾರ್ ನಲ್ಲಿ ನಡೆದಿದೆ.
ಮಧ್ಯಾಹ್ನ 2:30ಕ್ಕೆ ಬಂದಿದ್ದ ಆರೋಪಿ ಯಶವಂತ್ ಎಂಬಾತ ಅಲ್ಲಿಯೇ ಇದ್ದ ಮಹೇಶ್ಗೆ ಹಳೆ ವೈಷಮ್ಯದಿಂದ ಜೀವಬೆದರಿಕೆ ಹಾಕಿ ಕುತ್ತಿಗೆಗೆ ಬ್ಲೇಡ್ನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ..
ಈ ಬಗ್ಗೆ ಬಾರ್ ಮ್ಯಾನೇಜರ್ ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
- Advertisement -