Wednesday, May 8, 2024
Homeತಾಜಾ ಸುದ್ದಿಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ಸಂಸದ ಡಿ.ಕೆ. ಸುರೇಶ್

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ಸಂಸದ ಡಿ.ಕೆ. ಸುರೇಶ್

spot_img
- Advertisement -
- Advertisement -

ರಾಮನಗರ : ಮೊನ್ನೆ ಮೊನ್ನೆ ಸಂಸದ ಡಿ.ಕೆ. ಸುರೇಶ್ ಅವರು ರಾಮನಗರದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಕೊರೊನಾ ಸೋಂಕಿತರನ್ನು ಮಾತನಾಡಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದೀಗ ಡಿ.ಕೆ. ಸುರೇಶ್ ಅವರು ಒಂದು ಹೆಜ್ಜೆ ಹೋಗಿ ಮತ್ತೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ಕೋರನ ಸೋಂಕಿತರನ್ನ ಅಮಾನುಷವಾಗಿ ಕಾಣುತ್ತಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಯಾಗಬೇಕು ..ಮಾನವಿಯತೆಗೆ ತಕ್ಕ ಉದಾಹರಣೆ ಇಂದು ಕನಕಪುರದಲ್ಲಿ…

Posted by Shiva Surya on Sunday, 19 July 2020

ಕೊರೊನಾ ಸೋಂಕಿತರು ಎಂದರೆ ಸಾಕು ಮಾರು ದೂರ ಓಡುವವರೇ ಹೆಚ್ಚು. ಕೋವಿಡ್ ಸೋಂಕಿಗೆ ಒಳಗಾದರೆ ಅಂತಹವರನ್ನು ಸಮಾಜ ನೋಡುವ ರೀತಿಯೇ ಬೇರೆ. ಇದೆಲ್ಲದರ ಮಧ್ಯೆ ಡಿ.ಕೆ.ಸುರೇಶ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ಅಂತಿಮ ಕಾರ್ಯದಲ್ಲಿ ಭಾಗಿಯಾದ ಸಂಸದರು ಮೃತ ವ್ಯಕ್ತಿಯ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.ಅಲ್ಲದೇ ಎಲ್ಲಾ ಜನಪ್ರತಿನಿಧಿಗಳಿಗೆ ಡಿ.ಕೆ. ಸುರೇಶ್ ಅವರು ಮಾದರಿಯಾಗಿದ್ದಾರೆ.

- Advertisement -
spot_img

Latest News

error: Content is protected !!