Wednesday, May 8, 2024
Homeಕರಾವಳಿಮಂಗಳೂರು: ಕೊರೋನಾ ಸೋಂಕಿಗೆ ಬಲಿಯಾದ ಪ್ರಥಮ ಕ್ರೈಸ್ತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿದ ಧರ್ಮಗುರುಗಳು

ಮಂಗಳೂರು: ಕೊರೋನಾ ಸೋಂಕಿಗೆ ಬಲಿಯಾದ ಪ್ರಥಮ ಕ್ರೈಸ್ತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿದ ಧರ್ಮಗುರುಗಳು

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕ್ರೈಸ್ತ ಧರ್ಮಪ್ರಾಂತದಲ್ಲಿ ಕೋವಿಡ್ ಸೋಂಕಿಗೆ ಮೃತಪಟ್ಟ ಮೊದಲ ಕ್ರೈಸ್ತ ವ್ಯಕ್ತಿಯ ಅಂತ್ಯಕ್ರಿಯೆ ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಸುಮಾರು 67 ವರ್ಷ ಪ್ರಾಯದ ಕುಲಶೇಖರ-ಶಕ್ತಿನಗರ ನಿವಾಸಿ ನಿನ್ನೆ ಕೊನೆಯುಸಿರೆಳೆದಿದ್ದರು. ಕ್ರೈಸ್ತ ಸಮುದಾಯದ ಪ್ರಮುಖರಾದ ರಾಯ್ ಕ್ಯಾಸ್ಟಲಿನೊ ಮತ್ತು ಲೂವಿ ಪಿಂಟೋ ನೇತೃತ್ವದಲ್ಲಿ ಕುಲಶೇಖರ ಸಮೀಪದ ಕೋರ್ಡೆಲ್ ಚರ್ಚ್ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

- Advertisement -
spot_img

Latest News

error: Content is protected !!