- Advertisement -
- Advertisement -
ಬೆಳ್ಳಾರೆ; ಕಿಂಡಿ ಅಣೆಕಟ್ಟಿನಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಾಡಾವಿನ ಬೊಳಿಕ್ಕಳದಲ್ಲಿ ನಡೆದಿದೆ.ಉಪ್ಪಿನಂಗಡಿಯ ಹರಿಶ್ಚಂದ್ರ (45) ಮೃತ ದುರ್ದೈವಿ. ಅವರು ಮಾಡಾವಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಅವರು ನಾಲ್ವರ ಜೊತೆ ಬೊಳಿಕ್ಕಳದ ಕಿಂಡಿ ಅಣೆಕಟ್ಟಿಗೆ ಸ್ನಾನಕ್ಕೆಂದು ತೆರಳಿದ್ದರು.ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -