- Advertisement -
- Advertisement -
ಬೈಂದೂರು: ತೆಂಗಿನ ಮರದಿಂದ ಬಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಕಾಲ್ತೋಡು ಗ್ರಾಮದ ಅಲ್ಸಾಡಿ ಜಡ್ಡಾಡಿಮನೆ ಎಂಬಲ್ಲಿ ನಡೆದಿದೆ.
ಅಲ್ಸಾಡಿ ನಿವಾಸಿ ವೆಂಕಪ್ಪಶೆಟ್ಟಿ ಮೃತಪಟ್ಟವರು. ಘಟನೆ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -