Friday, April 26, 2024
Homeಕರಾವಳಿಉಡುಪಿಬೈಂದೂರು: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಬೈಂದೂರು: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

spot_img
- Advertisement -
- Advertisement -

ಬೈಂದೂರು: ತೆಂಗಿನ ಮರದಿಂದ ಬಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಕಾಲ್ತೋಡು ಗ್ರಾಮದ ಅಲ್ಸಾಡಿ ಜಡ್ಡಾಡಿಮನೆ ಎಂಬಲ್ಲಿ ನಡೆದಿದೆ.

ಅಲ್ಸಾಡಿ ನಿವಾಸಿ ವೆಂಕಪ್ಪಶೆಟ್ಟಿ ಮೃತಪಟ್ಟವರು. ಘಟನೆ ಸಂಬಂಧ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!