Monday, May 6, 2024
Homeತಾಜಾ ಸುದ್ದಿಕುಡಿಯೋದಕ್ಕೆ ಮದ್ಯ ಸಿಗಲಿಲ್ಲವೆಂದು ಕೊಡಗಿನಲ್ಲಿ ಕಾಲು ಕತ್ತರಿಸಿಕೊಂಡ ವ್ಯಕ್ತಿ

ಕುಡಿಯೋದಕ್ಕೆ ಮದ್ಯ ಸಿಗಲಿಲ್ಲವೆಂದು ಕೊಡಗಿನಲ್ಲಿ ಕಾಲು ಕತ್ತರಿಸಿಕೊಂಡ ವ್ಯಕ್ತಿ

spot_img
- Advertisement -
- Advertisement -

ಕೊಡಗು:  ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಮದ್ಯ ವ್ಯಸನಿಯೊಬ್ಬ ತನ್ನ ಕಾಲನ್ನು ತಾನೇ ಕಡಿದುಕೊಂಡಿದ್ದಾನೆ. ಈ ಘಟನೆ ಕೊಡಗು ಜಿಲ್ಲೆ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್(40) ಕಾಲು ಕತ್ತರಿಸಿಕೊಂಡ ವ್ಯಕ್ತಿ. ಬಲಗಾಲಿನ ಪಾದವನ್ನೇ ಕತ್ತರಿಸಿಕೊಂಡಿದ್ದಾನೆ. ಈತ ಮನೆಯಲ್ಲಿ ತಾಯಿ ಜತೆ ವಾಸವಿದ್ದ. ಕಾಲು ಕತ್ತರಿಸಿ ಕೈಯ್ಯಲ್ಲಿ ಹಿಡಿದಿದ್ದ ಭೂಪ, ಇದೀಗ ಗಂಭೀರ ಸ್ಥಿತಿಯಲ್ಲಿ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. 

- Advertisement -
spot_img

Latest News

error: Content is protected !!