- Advertisement -
- Advertisement -
ಕಾಪು: ಮನನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉದ್ಯಾವರದಲ್ಲಿ ನಡೆದಿದೆ.
ಇಲ್ಲಿನ ಬೋಗಾರಗುಡ್ಡೆ ನಿವಾಸಿ ಚಂದ್ರಶೇಖರ್ (65) ಆತ್ಮಹತ್ಯೆ ಮಾಡಿಕೊಂಡವರು. ಮದ್ಯಪಾನ ಸೇವನೆಯ ಅಭ್ಯಾಸವಿದ್ದ ಇವರಿಗೆ ಅನಾರೋಗ್ಯದ ಕಾರಣ ವೈದ್ಯರು ಮದ್ಯ ನೀಡದಂತೆ ಸಲಹೆ ನೀಡಿದ್ರು. ಅದರಂತೆ ಮನೆಯವರು ಮದ್ಯಪಾನ ನೀಡ್ತಿರಲಿಲ್ಲ. ಇದ್ರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -