- Advertisement -
- Advertisement -
ಬ್ರಹ್ಮಾವರ: ತಮ್ಮ ಕಾಣೆಯಾಗಿದ್ದಾರೆ ಎಂಬ ವಿಚಾರಕ್ಕೆ ಮನೊಂದು ಬ್ರಹ್ಮಾವರದ ಕಾಡೂರು ಬಳಿಯ ನಿವಾಸಿ ದಿನೇಶ ಅವರು ಮಾನಸಿಕ ಖಿನ್ನತೆ ಗೆ ಒಳಗಾಗಿ ಜೀವನದಲ್ಲಿ ಜಿಗುಪ್ಪೆಗೊಂಡು ಕಾಡೂರಿನ ಹಾಡಿ ಜಾಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -