- Advertisement -
- Advertisement -
ಮೈಸೂರು : ಉದಯಗಿರಿ ಠಾಣೆ ಪೊಲೀಸರು ಟೊಮೆಟೊ ವಿಚಾರಕ್ಕೆ ಮಹಿಳೆಯನ್ನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ .
ಗಿರೀಶ್ ಹಾಗೂ ಶಿವರಾಜ್ ಬಂಧಿತರು . ಮೈಸೂರಿನ ಉದಯಗಿರಿಯ ಕೆ.ಎನ್.ಪುರದಲ್ಲಿ ಸುನಿತಾ ಎಂಬುವವರ ಹತ್ಯೆಯಾಗಿತ್ತು . ಟೊಮೆಟೊ ಎಸೆದ ವಿಚಾರದಲ್ಲಿ ಸುನೀತಾ ಎಂಬಾಕೆಯನ್ನು ಆರೋಪಿಗಳು ಕೊಂದಿದ್ದರು .
ತಮಿಳುನಾಡಿನ ಧರ್ಮಪುರಿಯಲ್ಲಿ ತಲೆ ಮರೆಸಿಕೊಂಡಿದ್ದ ಇವರನ್ನು ಇದೀಗ ಬಂಧಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
- Advertisement -