- Advertisement -
- Advertisement -
ಉಡುಪಿ ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಡಿ .12 ರ ವರೆಗೆ ಆರ್ಟಿಸ್ಟ್ರಿಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಈ ಪ್ರದರ್ಶನದಲ್ಲಿ ಉಡುಪಿಯ ವೈದ್ಯೆ ಡಾ . ಚರಿಷ್ಮಾ ಶೆಟ್ಟಿ , ಉಡುಪಿಯ ಚಿಪ್ಪಿ ಸಿಇಓ ಶಾಂಭವಿ ಭಂಡಾರ್ಕರ್ , ವಿದ್ಯಾ ಸರಸ್ವತಿ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳ ಪ್ರದರ್ಶನವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಗ್ಲೋಬಲ್ ಮಿಸ್ ಇಂಟರ್ನ್ಯಾಶನಲ್ ಇಂಡಿಯಾ ಯುನಿವರ್ಸಿ ಸೆಂಕೆಂಡ್ ರನ್ನರ್ ಸ್ಪೂರ್ತಿ ಡಿ . ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ, ಮುಸ್ತಫಾ ಉಪಸ್ಥಿತರಿದ್ದರು. ಯಶೋಧಾ ಕೇಶವ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು .
- Advertisement -