- Advertisement -
- Advertisement -
ರಾಮನಗರ: ಲೋಕಸಭಾ ಚುನಾವಣೆ ಬರ್ಲಿ. ಆಮೇಲೆ ನೋಡಿ ಏನಾಗುತ್ತೆ ಅಂತ. ನವೆಂಬರ್ ವೇಳೆ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಬಹುಮತ ಸರ್ಕಾರ ಬಂದಿದೆ ಅಂತ ಯಾರೂ ಭಾವಿಸಬೇಡಿ. ಲೋಕಸಭಾ ಚುನಾವಣೆ ಬಳಿಕ ಭಾರೀ ಬದಲಾವಣೆ ಖಚಿತ ಎಂದು ಹೇಳಿದ್ರು.
- Advertisement -