- Advertisement -
- Advertisement -
ಕಾಪು: ಅಲ್ ಖಮರ್ ಟ್ರಸ್ಟ್ ಮೂಳೂರು ದುಬೈ ಘಟಕದ ವತಿಯಿಂದ ನೂರಕ್ಕೂ ಅಧಿಕ ಕುಟುಂಬಗಳಿಗೆ ಮಧ್ಯಂತರ ಪಡಿತರ ರಂಜಾನ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೂಳೂರು ಜುಮಾ ಮಸೀದಿ ಅಧ್ಯಕ್ಷರಾದ ಎಮ್.ಎಚ್ .ಬಿ. ಮಹಮ್ಮದ್, ಕಾರ್ಯದರ್ಶಿ ಬಶೀರ್ ಅಲಿ, ಅಲ್ಖಮರ್ ಟ್ರಸ್ಟ್ ಸದಸ್ಯರಾದ ಸೈಯದ್ ಮುರಾದ್ ಅಲಿ , ಹಮೀದ್ ಯೂಸೂಫ್ , ಶಮ್ಮಿ ಬಾರೂದ್, ಮಹಮ್ಮದ್ ಶಾಬಾನ್, ಹಮೀದ್ ಅದ್ದು ಇವರು ಉಪಸ್ಥಿತರಿದ್ದರು.
- Advertisement -