- Advertisement -
- Advertisement -
ಬೆಂಗಳೂರು; ನೂತನವಾಗಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದ ಐವನ್ ಡಿ ಸೋಜ ರವರು ಧರ್ಮಪತ್ನಿ ಶ್ರೀಮತಿ ಡಾ. ಕವಿತಾ ಡಿಸೋಜಾ ರವರೊಂದಿಗೆ ಕೆಪಿಸಿಸಿ ಕಚೇರಿಗೆ ಭೇಟಿ ಮಾಡಿ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅದ್ಯಕ್ಷರಾದ ಡಿ.ಕೆ ಶಿವಕುಮಾರ್ ರವರಿಗೆ ಹೂ ಗೂಚ್ಛ ಕೊಟ್ಟು ಅಭಿನಂದಿಸಿದರು.
- Advertisement -