- Advertisement -
![]()
- Advertisement -
ಬೆಳ್ತಂಗಡಿ; ಡೆಂಗ್ಯೂ ವಿರೋಧ ಮಾಸಾಚಾರಣೆ ಅಂಗವಾಗಿ ಪ್ರತಿ ಶುಕ್ರವಾರ ಉತ್ಪತ್ತಿ ತಾಣ ನಾಶದ ಬಗ್ಗೆ ಕ್ರಮ ವಹಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾ. ಪಂ. ಗಳ PDO, ಕಾರ್ಯದರ್ಶಿ ಮತ್ತು ಸಿಬ್ಬಂದಿಗೆ ಉಪ ಕಾರ್ಯದರ್ಶಿ, ದ. ಕ. ಜಿ. ಪಂ. ಇವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರರು, ಕಾ. ನಿ. ಅಧಿಕಾರಿಯವರ ಉಪಸ್ಥಿತಿಯಲ್ಲಿ VC ಮೂಲಕ ಮಾಹಿತಿ ನೀಡಲಾಯಿತು.
ಪ್ರತಿ GP ಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾ. ನಿ. ಅಧಿಕಾರಿಯವರು ಮಾಹಿತಿ ನೀಡಿ ವರದಿ ನೀಡುವಂತೆ ಸೂಚಿಸಿದರು.ತಾಲೂಕು ಆರೋಗ್ಯ ಅಧಿಕಾರಿ ಡಾ. ಸೌಜನ್ಯ ಡೆಂಗ್ಯೂ ಕುರಿತು ವಿವರ ನೀಡಿದರು
- Advertisement -


