Tuesday, May 7, 2024
Homeಕರಾವಳಿಪುಷ್ಪಗಿರಿ ತಪ್ಪಲಿನ ಹಲವು ಭಾಗಗಳಲ್ಲಿ ಭೂ ಕಂಪನದೊಡನೆ ಸದ್ದಿನ ಮೊರೆತ - ಆತಂಕದಲ್ಲಿ ನಾಗರಿಕರು!…

ಪುಷ್ಪಗಿರಿ ತಪ್ಪಲಿನ ಹಲವು ಭಾಗಗಳಲ್ಲಿ ಭೂ ಕಂಪನದೊಡನೆ ಸದ್ದಿನ ಮೊರೆತ – ಆತಂಕದಲ್ಲಿ ನಾಗರಿಕರು!…

spot_img
- Advertisement -
- Advertisement -

ಸುಭ್ರಮಣ್ಯ: ಇಲ್ಲಿನ ಪುಷ್ಪಗಿರಿ ತಪ್ಪಲಿನ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಮತ್ತು ಶಬ್ದದ ಅನುಭವವಾಗಿದೆ ಎಂದು ಜನ ಮಾಹಿತಿ ನೀಡಿದ್ದಾರೆ. ನಾಗರಿಕರು ಹೇಳುವ ಪ್ರಕಾರ ದ.ಕ ಜಿಲ್ಲೆ ಮತ್ತು ಕೊಡಗಿನ ಗಡಿ ಭಾಗದ ಜನರಿಗೆ ಈ ಅನುಭವವಾಗಿದೆ.

ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಬಾಳುಗೋಡು,ಐನಕಿದು ದೇವಚಳ್ಳ ಗ್ರಾಮದ ಕರಂಗಲ್ಲು ,ದೊಡ್ಡ ಕಜೆ ಪ್ರದೇಶಗಳಲ್ಲಿ ಶಬ್ದದ ಅನುಭವ ಉಂಟಾಗಿದೆ. ರಾತ್ರಿವೇಳೆ ಈ ಘಟನೆ ವರದಿಯಾಗಿದೆ. ಅಲ್ಲದೆ ಈ ಹಿಂದೆ ಈ ಪ್ರದೇಶದಲ್ಲಿ ಜಲಸ್ಫೋಟ ವರದಿಯಾಗಿತ್ತು. ಸಧ್ಯ ಇಲ್ಲಿನ ನಾಗರಿಕರು ಭೂಮಿ ಕಂಪಿಸಿದ ಘಟನೆಯಿಂದ ಕುತೂಹಲ ಮತ್ತು ಮುಂದೇನಾಗಬಹುದೆಂಬ ಆತಂಕ ಹೊಂದಿದ್ದಾರೆ.

- Advertisement -
spot_img

Latest News

error: Content is protected !!