Friday, May 3, 2024
Homeತಾಜಾ ಸುದ್ದಿಕಾಂಗ್ರೆಸ್‌ ಪೋಸ್ಟರ್‌ ಹರಿದರೆ ಬಿಜೆಪಿ ನಾಯಕರು ತಿರುಗಾಡದಂತೆ ಮಾಡ್ತೀವಿ: ಸಿದ್ದರಾಮಯ್ಯ ವಾರ್ನಿಂಗ್

ಕಾಂಗ್ರೆಸ್‌ ಪೋಸ್ಟರ್‌ ಹರಿದರೆ ಬಿಜೆಪಿ ನಾಯಕರು ತಿರುಗಾಡದಂತೆ ಮಾಡ್ತೀವಿ: ಸಿದ್ದರಾಮಯ್ಯ ವಾರ್ನಿಂಗ್

spot_img
- Advertisement -
- Advertisement -

ಚಾಮರಾಜನಗರ: ಭಾರತ್‌ ಜೋಡೋ ಯಾತ್ರೆಯ ಪೋಸ್ಟರ್‌ ಹರಿದ ಪ್ರಕರಣ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪೋಸ್ಟರ್​ಗಳನ್ನು ಹರಿಯುವ ರಾಜಕಾರಣ ಮಾಡಿದ್ರೆ ಬಿಜೆಪಿ ನಾಯಕರುಗಳು ಯಾರೂ ತಿರುಗಾಡದಂತೆ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟರು.

ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರ ಪೋಸ್ಟರ್ ಹರಿದಿರುವುದರ ಬಗ್ಗೆ ಆಕ್ರೋಶ ಹೊರಹಾಕಿದರು. ಜೊತೆಗೆ ಇದೇ ರೀತಿ ಮುಂದುವರಿದರೆ ಬಿಜೆಪಿಗರು ತಿರುಗಾಡದಂತೆ ಮಾಡುತ್ತೇವೆ ಎಂದು ಎಚ್ಚರಿಸಿದರು.

- Advertisement -
spot_img

Latest News

error: Content is protected !!