Friday, March 29, 2024
Homeಕರಾವಳಿಮಂಗಳೂರು: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಮಂಗಳೂರು: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಆಟೋ ಚಾಲಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್ ನ್ನು ಮತ್ತೆ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಎ.ಜೆ ಆಸ್ಪತ್ರೆಗೆ ಹರೀಶ್ ದೇವಾಡಿಗ ಅವರ ರಿಕ್ಷಾದಲ್ಲಿ ಮಹಮ್ಮದ್ ಎಂಬವರು ಬಂದಿದ್ದಾರೆ. ಈ ವೇಳೆ ಇಳಿಯುವಾಗ  ಬ್ಯಾಗ್ ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದರು.

ಬ್ಯಾಗ್ ನಲ್ಲಿದ್ದ ವಿಳಾಸವನ್ನು  ಹುಡುಕಿ  ನಗದು ಸಹಿತ ಬ್ಯಾಗ್ ಅವರಿಗೆ ಹಿಂದುರುಗಿಸಿ ಆಟೋ ಚಾಲಕ ಹರೀಶ್ ದೇವಾಡಿಗ ರವರು ಪ್ರಾಮಾಣಿಕತೆ ಮೆರೆದು ಮಾದರಿಯಾಗಿದ್ದಾರೆ. ಮುಲ್ಲಕಾಡು ನಿವಾಸಿಯಾಗಿರುವ ಇವರು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ

- Advertisement -
spot_img

Latest News

error: Content is protected !!