- Advertisement -
- Advertisement -
ಬೆಳ್ತಂಗಡಿ; ಸ್ಕೂಟರ್ ಗೆ ಟೆಂಪೊ ರಿಕ್ಷಾ ಡಿಕ್ಕಿಯಾಗಿ ಪರಾರಿಯಾಗಿರುವ ಘಟನೆ, ಬದ್ಯಾರ್ ಬಳಿ ನಡೆದಿದೆ.
ಘಟನೆಯಲ್ಲಿ ಸುನ್ನತ್ ಕೆರೆ ನಿವಾಸಿ ಅಬ್ದುಲ್ ರೆಹಮಾನ್ ಎಂಬವರ ಪುತ್ರ ಶಾಹಿಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಕೂಟರ್ ನಲ್ಲಿದ್ದ ಇನ್ನೋರ್ವ ಯುವಕನಿಗೂ ಗಾಯಗಳಾಗಿವೆ.
.
- Advertisement -