Monday, July 1, 2024
Homeಕರಾವಳಿಉಡುಪಿಉಡುಪಿ: ಧರ್ಮ ರಕ್ಷಣೆಗೆ ಹಿಂದೂಗಳು ಜಾಗೃತರಾಗಬೇಕು: ಶಾಸಕ ರಘುಪತಿ ಭಟ್

ಉಡುಪಿ: ಧರ್ಮ ರಕ್ಷಣೆಗೆ ಹಿಂದೂಗಳು ಜಾಗೃತರಾಗಬೇಕು: ಶಾಸಕ ರಘುಪತಿ ಭಟ್

spot_img
- Advertisement -
- Advertisement -

ಉಡುಪಿ: ಬೆಂಗಳೂರಿನಲ್ಲಿ ಉರ್ದು ಮಾತಾಡಿಲ್ಲ ಎಂಬ ವಿಷಯಕ್ಕೆ ಕೊಲೆ ನಡೆಯುತ್ತಿದೆ ಎಂದದಾರೆ ಈ ದೇಶಕ್ಕೆ ಭವಿಷ್ಯ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು ಮುಸ್ಲಿಂ ಸಮಾಜ ಭಯೋತ್ಪಾದಕ ಸಂಘಟನೆ ಮತ್ತಿತರ ಸಂಘಟನೆಗಳಿಂದ ಒತ್ತಡಕ್ಕೆ ಒಳಗಾಗಿ ಭಯದಲ್ಲಿ ಬದುಕುತ್ತಿದ್ದಾರೆ. ಆದರೆ ಇನ್ನು ಮೌನ ವಹಿಸಬಾರದು, ಬೆಂಗಳೂರಿನಲ್ಲಿ ಆದ ಈ ಘಟನೆಗೆ ಯಾವುದೇ ರಾಜಕೀಯ ಬಣ್ಣ ನೀಡಬೇಕಾಗಿಲ್ಲ.ಇಂತಹ ಘಟನೆಗಳು ನಡೆದಾಗ ಹಿಂದೂಗಳು ಜಾಗೃತರಾಗುತ್ತಾರೆ ಎಂದರು.

- Advertisement -
spot_img

Latest News

error: Content is protected !!