- Advertisement -
- Advertisement -
ಉಡುಪಿ: ಬೆಂಗಳೂರಿನಲ್ಲಿ ಉರ್ದು ಮಾತಾಡಿಲ್ಲ ಎಂಬ ವಿಷಯಕ್ಕೆ ಕೊಲೆ ನಡೆಯುತ್ತಿದೆ ಎಂದದಾರೆ ಈ ದೇಶಕ್ಕೆ ಭವಿಷ್ಯ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು ಮುಸ್ಲಿಂ ಸಮಾಜ ಭಯೋತ್ಪಾದಕ ಸಂಘಟನೆ ಮತ್ತಿತರ ಸಂಘಟನೆಗಳಿಂದ ಒತ್ತಡಕ್ಕೆ ಒಳಗಾಗಿ ಭಯದಲ್ಲಿ ಬದುಕುತ್ತಿದ್ದಾರೆ. ಆದರೆ ಇನ್ನು ಮೌನ ವಹಿಸಬಾರದು, ಬೆಂಗಳೂರಿನಲ್ಲಿ ಆದ ಈ ಘಟನೆಗೆ ಯಾವುದೇ ರಾಜಕೀಯ ಬಣ್ಣ ನೀಡಬೇಕಾಗಿಲ್ಲ.ಇಂತಹ ಘಟನೆಗಳು ನಡೆದಾಗ ಹಿಂದೂಗಳು ಜಾಗೃತರಾಗುತ್ತಾರೆ ಎಂದರು.
- Advertisement -