- Advertisement -
- Advertisement -
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹರೀಶ್ ಪೂಂಜ ಅವರು ಇಂದು (25.04.2023 ರಂದು) ಲಾಯಿಲ, ಬೆಳ್ತಂಗಡಿ, ಕುವೆಟ್ಟು ಓಡಿಲ್ನಾಳ, ಸೋಣಂದೂರು, ಕಳಿಯ, ನ್ಯಾಯತರ್ಪು, ಕೊಯ್ಯೂರು, ಬೆಳಾಲು ಧರ್ಮಸ್ಥಳ ಭಾಗದಲ್ಲಿ ಕಾರ್ಯಕರ್ತರೊಂದಿಗೆ ಮನೆ ಮನೆ ಸಂಪರ್ಕ ನಡೆಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ,ರಜನಿ ಕುಡ್ವ, ಮುಗುಳಿ ನಾರಾಯಣ್ ಭಟ್, ಶರತ್, ಗಣೇಶ್ ಲಾಯಿಲ, ಸ್ಥಳೀಯ ಜನಪ್ರತಿನಿಧಿಗಳು, ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -