Monday, May 20, 2024
Homeಕರಾವಳಿಪುತ್ತೂರು: 50 ರೂಪಾಯಿ ಕೇಳಿದಾಗ ಕೊಟ್ಟಿಲ್ಲವೆಂದು ಹಲ್ಲೆ !

ಪುತ್ತೂರು: 50 ರೂಪಾಯಿ ಕೇಳಿದಾಗ ಕೊಟ್ಟಿಲ್ಲವೆಂದು ಹಲ್ಲೆ !

spot_img
- Advertisement -
- Advertisement -

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ತಂದೆ ಮಹಾದೇವಪ್ಪ, ಹನುಮಂತ ಮತ್ತು ದೊಡ್ಡಪ್ಪನ ಮಗ ಹಾಗೂ ಇನ್ನಿತರರು ಕುಳಿತಿದ್ದರು.

ಆ ವೇಳೆಯಲ್ಲಿ ಅಲ್ಲಿಗೆ ಬಂದ ಅವಿನಾಶ್ ಎಂಬುವವರು 50 ರೂಪಾಯಿ ಕೊಡುವಂತೆ ಹನುಮಂತರಲ್ಲಿ ಕೇಳಿದ್ದರು, ಈ ವೇಳೆ ಹನುಮಂತ ಹಣ ಇಲ್ಲ ಎಂದಾಗ ಈ ಕೂಲಿ ಕಾರ್ಮಿಕರೊಬ್ಬರು ಹರಿತವಾದ ಸಾಧನದಿಂದ ಅವರ ಬಲಕಾಲಿಗೆ ಚುಚ್ಚಿ ಹಲ್ಲೆ ನಡೆಸಿದ್ದಾರೆ.

ಆರೋಪಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ರಣತ್ತೂರು ಗ್ರಾಮದ ಸಿರಹಟ್ಟಿ ನಿವಾಸಿ ಹನುಮಂತ ಸ್ವಾಗಿಹಳ್ಳ (26) ರವರು ಹಲ್ಲೆಗೊಳಗಾದ ವ್ಯಕ್ತಿ .

- Advertisement -
spot_img

Latest News

error: Content is protected !!