- Advertisement -
- Advertisement -
ಉತ್ತರಕನ್ನಡ : ಬಸ್ ನಿಲ್ದಾಣದ ಫ್ಲ್ಯಾಟ್ ಫಾರ್ಮ್ ನಲ್ಲಿ ಕುಳಿತು ಎಲೆ ಕುಡಿಕೆ ತಿಂಗು ಉಗಿದವನಿಂದಲೇ ಅದನ್ನು ಸಾರ್ವಜನಿಕರು ಸ್ವಚ್ಛಗೊಳಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಕುಮಟಾ ಕೆ.ಎಸ್.ಆರ್.ಟಿ.ಸಿ ಬಸ್ ಪ್ಲಾಟ್ ಫಾರ್ಮ್ನಲ್ಲಿ ಬಸ್ನಲ್ಲಿ ಕುಳಿತು ಎಲೆ ಅಡಿಕೆ ಉಗಿದ್ದಾನೆ. ಬಳಿಕ ಬಸ್ನಲ್ಲಿ ಹೊರಟ ಪ್ರಯಾಣಿಕನನ್ನು ತಡೆದು ಆತನಿಂದಲೇ ಸಾರ್ವಜನಿಕರು ಅದನ್ನು ಸ್ವಚ್ಛಗೊಳಿಸಿದ್ದಾರೆ.
ಸಾರ್ವಜನಿಕರ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
- Advertisement -