- Advertisement -
- Advertisement -
ಮಂಗಳೂರು; ಮೈಮೇಲೆ ಗೇಟು ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಪಾಂಡೇಶ್ವರದಲ್ಲಿ ನಡೆದಿದೆ. ಸವಾದ್ ಪುತ್ರ ಹಮ್ದಾನ್ (7)ಮೃತ ಬಾಲಕ.
ನಿನ್ನೆ ಆಟವಾಡುತ್ತಿದ್ದ ಹಮ್ದಾನ್ ಮೈಮೇಲೆ ಗೇಟು ಬಿದ್ದಿತ್ತು. ತಕ್ಷಣ ಆತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
- Advertisement -