- Advertisement -
- Advertisement -
ಉಡುಪಿ: ಯೋಗೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಮಲ್ಪೆ ಪೊಲೀಸರು ನಾಲ್ವರು ಆರೋಪಿಗಳನ್ನು ಕಲ್ಯಾಣಪುರದಲ್ಲಿ ಬಂಧಿಸಿದ್ದಾರೆ.
ರೌಡಿ ಶೀಟರ್ ಸುಜಿತ್ ಪಿಂಟೊ, ಆತನ ಸಹೋದರ ರೋಹಿತ್ ಪಿಂಟೊ, ಅಣ್ಣು ಆಲಿಯಾಸ್ ಪ್ರದೀಪ, ವಿನಯ ಬಂಧಿತ ಆರೋಪಿಗಳು.
- Advertisement -