- Advertisement -
- Advertisement -
ಬೆಳ್ತಂಗಡಿ ಭಾರತೀಯ ಕಿಸಾನ್ ಸಂಘ ಪದಾಧಿಕಾರಿಗಳ ನೇಮಕವಾಗಿದೆ.
ಅಧ್ಯಕ್ಷರಾಗಿ ಭಾಸ್ಕರ್ ಸಾಲಿಯಾನ್, ಕಾರ್ಯದರ್ಶಿಯಾಗಿ ಲಿಂಗಪ್ಪನಾಯಕ್, ಉಪಾಧ್ಯಕ್ಷರಾಗಿ ಜಯ ಸಾಲಿಯಾನ್, ಜತೆ ಕಾರ್ಯದರ್ಶಿಯಾಗಿ ಗಣೇಶ್ ಭಂಡಾರಿ, ಮಹಿಳಾ ಪ್ರಮುಖ್ ಶೀಲಾ ಅವರು ಆಯ್ಕೆಯಾಗಿದ್ದಾರೆ.
ಈ ವೇಳೆ ಪ್ರಾಂತ ಪ್ರಮುಖರಾದ ಸುಬ್ರಾಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬುಜಾಕ್ಷ ಜಿಲ್ಲಾ ಮಹಿಳಾ ಪ್ರಮುಖ್ ಶಾಂಭವಿ ಉಪಸ್ಥಿತರಿದ್ದರು.
- Advertisement -