Thursday, January 16, 2025
Homeಕರಾವಳಿದೇಶದಲ್ಲಿ ಅತ್ಯಾಚಾರಕ್ಕೆ ತಡೆಗಟ್ಟಲು ಆಗ್ರಹಿಸಿ ದೆಹಲಿಗೆ ಕಾಲ್ನಡಿಗೆ ಜಾಥಾ; ಟ್ರಕ್ ಡಿಕ್ಕಿಯಾಗಿ ಜಿಲ್ಲೆಯ ಚಾರ್ಮಾಡಿಯ ಮೂಸಾ...

ದೇಶದಲ್ಲಿ ಅತ್ಯಾಚಾರಕ್ಕೆ ತಡೆಗಟ್ಟಲು ಆಗ್ರಹಿಸಿ ದೆಹಲಿಗೆ ಕಾಲ್ನಡಿಗೆ ಜಾಥಾ; ಟ್ರಕ್ ಡಿಕ್ಕಿಯಾಗಿ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಸಾವು

spot_img
- Advertisement -
- Advertisement -

ನವದೆಹಲಿ; ದೇಶದಲ್ಲಿ ಅತ್ಯಾಚಾರ ತಡೆಗಟ್ಟಲು ಹಾಗೂ ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ದೆಹಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದಾಗಲೇ  ಚಾರ್ಮಾಡಿಯ ಮೂಸಾ ಶರೀಫ್  ಹಾಗೂ ಮಂಡ್ಯದ ಲಿಂಗೇಗೌಡ ಸಾವನ್ನಪ್ಪಿದ್ದಾರೆ.

ಈ ಕಾಲ್ನಡಿಗೆ ಜಾಥಾದ ತಂಡದಲ್ಲಿ ಒಟ್ಟು ಐದು ಮಂದಿ ಇದ್ದರು ಎನ್ನಲಾಗಿದೆ.‌ ಉಳಿದ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಜಾಥಾದಲ್ಲಿ ಸಾಗುತ್ತಿದ್ದವರು ರಸ್ತೆ ಬದಿ ವಿಶ್ರಾಂತಿಯಲ್ಲಿದ್ದಾಗ ಟ್ರಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!