Tuesday, May 21, 2024
Homeಕರಾವಳಿಮಂಗಳೂರು: ಮೀನು ವ್ಯಾಪಾರಿಯ ಹಣದ ಚೀಲದ ಕಸಿದು ದುಷ್ಕರ್ಮಿ ಪರಾರಿ

ಮಂಗಳೂರು: ಮೀನು ವ್ಯಾಪಾರಿಯ ಹಣದ ಚೀಲದ ಕಸಿದು ದುಷ್ಕರ್ಮಿ ಪರಾರಿ

spot_img
- Advertisement -
- Advertisement -

ಮಂಗಳೂರು: ದುಷ್ಕರ್ಮಿಯೊಬ್ಬ ಮೀನಿನ ವ್ಯಾಪಾರಿಯೊಬ್ಬರ ಕೈಯಿಂದ ಹಣದ ಚೀಲ ಕಸಿದು ಪರಾರಿಯಾಗಿರುವ ಘಟನೆ ದಕ್ಕೆಯಲ್ಲಿ ನಡೆದಿದೆ.

ಬೆಳಗ್ಗೆ ಸುಮಾರು 6:45ಕ್ಕೆ ವ್ಯಾಪಾರಿಯು ಮೀನು ಖರೀದಿಗೆಂದು 1.50 ಲಕ್ಷ ರೂ. ಇದ್ದ ಪರ್ಸ್‌ ಅನ್ನು ಪ್ಲಾಸ್ಟಿಕ್ ಬ್ಯಾಗ್‌ನೊಳಗೆ ಹಾಕಿ ದಕ್ಕೆಗೆ ತೆರಳುತ್ತಿದ್ದಾಗ ವ್ಯಕ್ತಿಯು ಪ್ಲಾಸ್ಟಿಕ್ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!