- Advertisement -
- Advertisement -
ಮಂಗಳೂರು: ದುಷ್ಕರ್ಮಿಯೊಬ್ಬ ಮೀನಿನ ವ್ಯಾಪಾರಿಯೊಬ್ಬರ ಕೈಯಿಂದ ಹಣದ ಚೀಲ ಕಸಿದು ಪರಾರಿಯಾಗಿರುವ ಘಟನೆ ದಕ್ಕೆಯಲ್ಲಿ ನಡೆದಿದೆ.
ಬೆಳಗ್ಗೆ ಸುಮಾರು 6:45ಕ್ಕೆ ವ್ಯಾಪಾರಿಯು ಮೀನು ಖರೀದಿಗೆಂದು 1.50 ಲಕ್ಷ ರೂ. ಇದ್ದ ಪರ್ಸ್ ಅನ್ನು ಪ್ಲಾಸ್ಟಿಕ್ ಬ್ಯಾಗ್ನೊಳಗೆ ಹಾಕಿ ದಕ್ಕೆಗೆ ತೆರಳುತ್ತಿದ್ದಾಗ ವ್ಯಕ್ತಿಯು ಪ್ಲಾಸ್ಟಿಕ್ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- Advertisement -