Sunday, May 5, 2024
Homeಕರಾವಳಿಮಂಗಳೂರು: ಬಿಲ್ಡರ್ಸ್ ಗಳಿಗೆ ಕಾರ್ಮಿಕರ ಕೊರತೆ- ವಿಮಾನದಲ್ಲಿ ಆಗಮಿಸಿದ ಮೇಸ್ತ್ರಿಗಳು..!

ಮಂಗಳೂರು: ಬಿಲ್ಡರ್ಸ್ ಗಳಿಗೆ ಕಾರ್ಮಿಕರ ಕೊರತೆ- ವಿಮಾನದಲ್ಲಿ ಆಗಮಿಸಿದ ಮೇಸ್ತ್ರಿಗಳು..!

spot_img
- Advertisement -
- Advertisement -

ಮಂಗಳೂರು: ಮೊದಲ ಹಂತದ ಲಾಕ್ ಡೌನ್ ಜಾರಿಯಾದ ನಂತರ ಮಂಗಳೂರು ಬಿಟ್ಟು ತವರು ಸೇರಿದ್ದ ಕಟ್ಟಡ ಕಾರ್ಮಿಕರಿಗೆ ಮತ್ತೆ ಬೇಡಿಕೆ ಶುರುವಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕರ ಕೊರತೆ ಎದುರಾದ ಪರಿಣಾಮ, ಬಿಲ್ಡರ್​​ಗಳು ಪಶ್ಚಿಮ ಬಂಗಾಳದಿಂದ ಐವರು ಪರಿಣಿತ ಮೇಸ್ತ್ರಿಗಳನ್ನು ವಿಮಾನದ ಮೂಲಕ ಕರೆಸಿಕೊಂಡಿದ್ದಾರೆ.

ಪ.ಬಂಗಾಳದಿಂದ ಕಟ್ಟಡ ಕಾರ್ಮಿಕರನ್ನು ಕರೆಸಿಕೊಂಡಿರುವ ಕ್ರೆಡಾಯಿ ಅಧ್ಯಕ್ಷ ನವೀನ್ ಕಾರ್ಡೋಜಾ ಅವರು, ತಮ್ಮ ಸಂಸ್ಥೆಯಿಂದಲೇ ಅವರ ಖರ್ಚು-ವೆಚ್ಚವನ್ನು ಭರಿಸುತ್ತಿದ್ದಾರೆ. ಕಾರ್ಮಿಕರ ಕ್ವಾರಂಟೈನ್​​​​​ ವೆಚ್ಚವನ್ನು ಕಂಪನಿಯೇ ಭರಿಸಲಿದೆ ಹೇಳಿದ್ದಾರೆ. ಕಾರ್ಮಿಕರೊಬ್ಬರ ವಿಮಾನ ಪ್ರಯಾಣ ದರ ₹ 7,500 ಆಗಿದೆ.

- Advertisement -
spot_img

Latest News

error: Content is protected !!