- Advertisement -
- Advertisement -
ಮಂಗಳೂರು: ಮೊದಲ ಹಂತದ ಲಾಕ್ ಡೌನ್ ಜಾರಿಯಾದ ನಂತರ ಮಂಗಳೂರು ಬಿಟ್ಟು ತವರು ಸೇರಿದ್ದ ಕಟ್ಟಡ ಕಾರ್ಮಿಕರಿಗೆ ಮತ್ತೆ ಬೇಡಿಕೆ ಶುರುವಾಗಿದೆ.
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕರ ಕೊರತೆ ಎದುರಾದ ಪರಿಣಾಮ, ಬಿಲ್ಡರ್ಗಳು ಪಶ್ಚಿಮ ಬಂಗಾಳದಿಂದ ಐವರು ಪರಿಣಿತ ಮೇಸ್ತ್ರಿಗಳನ್ನು ವಿಮಾನದ ಮೂಲಕ ಕರೆಸಿಕೊಂಡಿದ್ದಾರೆ.
ಪ.ಬಂಗಾಳದಿಂದ ಕಟ್ಟಡ ಕಾರ್ಮಿಕರನ್ನು ಕರೆಸಿಕೊಂಡಿರುವ ಕ್ರೆಡಾಯಿ ಅಧ್ಯಕ್ಷ ನವೀನ್ ಕಾರ್ಡೋಜಾ ಅವರು, ತಮ್ಮ ಸಂಸ್ಥೆಯಿಂದಲೇ ಅವರ ಖರ್ಚು-ವೆಚ್ಚವನ್ನು ಭರಿಸುತ್ತಿದ್ದಾರೆ. ಕಾರ್ಮಿಕರ ಕ್ವಾರಂಟೈನ್ ವೆಚ್ಚವನ್ನು ಕಂಪನಿಯೇ ಭರಿಸಲಿದೆ ಹೇಳಿದ್ದಾರೆ. ಕಾರ್ಮಿಕರೊಬ್ಬರ ವಿಮಾನ ಪ್ರಯಾಣ ದರ ₹ 7,500 ಆಗಿದೆ.
- Advertisement -