- Advertisement -
- Advertisement -
ಶಂಕರಪುರ: ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸ್ಕೂಟರ್ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಉಡುಪಿಯ ಶಂಕರಪುರದಲ್ಲಿ ನಡೆದಿದೆ.
ಜೋಸೆಫ್ ಎಂಬುವವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಬೆಂಕಿಯ ಕೆನ್ನಾಲಿಗೆಗೆ ಮನೆಯಂಗಳದ ಗೂಡಿನಲ್ಲಿದ್ದ ಏಳು ಪಕ್ಷಿಗಳು ಸಾವನ್ನಪ್ಪಿವೆ.
- Advertisement -